Sunday 8 June 2008

ತುಂಗೆಯ ಸಲಿಲ


ಶೃಂಗೇರಿಯ ಬಳಿಯಲ್ಲಿ ಹರಿಯುತ್ತಿರುವ ತುಂಗೆಯು ಸುತ್ತಲೂ ಹಬ್ಬಿದ ಮಲೆಗಳಿಂದ ತಬ್ಬಿದ ಕಾನನದಿಂದ ತನ್ನ ಶುಭ್ರ ಸಲಿಲ ಜಲದಿಂದ ಮನೋಹರವಾಗಿ ಕಂಗೊಲಿಸುವಳು ಇಲ್ಲಿನ ವಿದ್ಯಾ ಶಂಕರ ದೇವಾಲಯವು ಹೊಯ್ಸಳ ಮಾದರಿಯಲ್ಲಿ ರಚಿಸಿದ ಒಂದು ಸುಂದರ ದೇವಾಲಯ . ಕ್ಷೇತ್ರ ದೇವತೆ ಶಾರದಾನ್ಬೆಯು ಭಾವುಕರ ಮನತಣಿಸುವ ವಿದ್ಯಾಧಿ ದೇವತೆ . ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಥಗಳಲ್ಲಿ ಇದು ಮೊದಲನೆಯದು .

No comments: